ಮದನ್ ಲಾಲ್ ದಿಂಗ್ರಾ:ಸ್ವಾತಂತ್ರ ಪೂರ್ವದ ದೇಶ ಭಕ್ತ ಹುತಾತ್ಮ
![Image](https://lh3.googleusercontent.com/-kgP8zjenxsE/YLJL7PhAmsI/AAAAAAAAGXU/LR7k5GdYCUUR_g6X4blmYbYh2QBVKT0PACLcBGAsYHQ/s1600/1622297574656124-0.png)
ಮದನ್ ಲಾಲ್ ದಿಂಗ್ರಾ:ಸ್ವಾತಂತ್ರ ಪೂರ್ವ ದ ದೇ ಶ ಭಕ್ತಹುತಾತ್ಮ . ಈಗಿನ ಕಾಲದಲ್ಲಿ ಹೆಚ್ಚಿನ ವಿದ್ಯಾ ಭ್ಯಾ ಸಕ್ಕೆ ಂದು ವಿದೇ ಶಕ್ಕೆ ತೆರಳಿದವರಲ್ಲಿ ದೇ ಶ ಭಾಷೆಯನ್ನು ಮರೆತವರೇ ಹೆಚ್ಚು,ಹೋ ಗುವ ಮುನ್ನವೇ ತಮ್ಮ ಭವಿಷ್ಯವನ್ನು ಅಲ್ಲಿಯೇ ರೂಪಿಸುಕೊ ಳ್ಳುವುದು ಎಂಬ ದೃಢ ನಿಶ್ಚಯದಿಂದ ಪ್ರಯಾಣ ಬೆಳೆಸುವರೇ ಹೆಚ್ಚು ಎಂಬುದು ಎಲ್ಲರಿಗು ತಿಳಿದಿರುವ ವಿಷಯ.ವ್ಯಾಪಾರದ ಉದ್ದೇಶದಿಂದ ಬಂದು ತಮ್ಮ ಕುತಂತ್ರ ನೀ ತಿಯಿಂದ ಅಧಿಕಾರ ಸ್ಥಾಪಿಸಿದ ಬ್ರಿ ಟಿಷರಿಂದ ಪ್ರಾರಂಭವಾಗಿ ಇಂದಿನವರೆಗೂ ಹಿಂದುಗಳನ್ನು ಮತ್ತು ಹಿಂದುಸ್ತಾನವನ್ನು ಬೌದ್ಧಿಕವಾಗಿ ಹಾಗು ಭೌತಿಕವಾಗಿ ದೋ ಚಿಕೊ ಳ್ಳುವ ಮನಸ್ಥಿತಿಗಳನ್ನು ನೋ ಡುತ್ತಲೇ ಬೆಳೆದಿದ್ದೇವೆ ಆದರೆ ಇಲ್ಲಿ ಇಂದು ಪ್ರಸ್ತಾಪಿಸಿರುವ ವ್ಯಕ್ತಿತ್ವವು ತನ್ನನ್ನು ತಾನು ಏಕಚಿತ್ತದಿಂದ ಬಲಿದಾನ ಮಾಡಿದ ಪಂಜಾಬಿನ ಧೀ ಮಂತ,ಶ್ರೀ ಮಂತ ಹಾಗು ವಿದ್ಯಾವಂತ ಮದನ್ ಲಾಲ್ ದಿಂಗ್ರಾ ಅವರದ್ದು. ದೇ ಶದ ಎಲ್ಲೆಡೆ ಬ್ರಿ ಟಿಷರ ದುರಾಡಳಿತದಿಂದ ಕಾರ್ಮೋ ಡ ಕವಿದ ವಾತಾವರಣವದು, ಆದರೆ ದೂರದ ಇಂಗ್ಲೆಂಡ್ ದೇ ಶದ ಲಂಡನ್ ನಗರದಲ್ಲಿನ ಭಾರತ ಭವನದಲ್ಲಿದ್ದಹೆಚ್ಚಿನ ವಿದ್ಯಾ ಭ್ಯಾ ಸಕ್ಕೆ ಂದು ನೆಲಸಿದ್ದಯುವಕರಲ್ಲಿ ಮಾತ್ರ ಸ್ವದೇ ಶ,ಸ್ವಾತಂತ್ರ್ಯ ಸ್ವಾ ಭಿಮಾನ,ಬಲಿದಾನ,ಸಂಸ್ಕೃತಿ ಮತ್ತು ಇತಿಹಾಸದ ಬಗ್ಗ್ಗೆ ಕ್ರಾಂತಿಕಾರಿ ಆಲೆ ಎಬ್ಬಿ ಸುವುದರಲ್ಲಿ ವಿನಾಯಕ ದಾಮೋ ದರ್ ಸಾವರ್ಕ ರ್,ಪಂಡಿತ್ ಶ್ಯಾ ಮಜಿ ಕೃಷ್ಣವರ್ಮ ,ಲಾಲ್ ಹರದ